18 September 2025 | Join group

ಧರ್ಮಸ್ಥಳ ಕೇಸ್ : ಇಂದು ಮತ್ತೆರಡು ಮಾನವನ ಅಸ್ಥಿಪಂಜರಗಳು ಪತ್ತೆ.!

  • 18 Sep 2025 04:00:35 PM

ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಪಡೆದಿದೆ. ಧರ್ಮಸ್ಥಳದ ಬಂಗ್ಲಗುಡ್ಡ ಪ್ರದೇಶ ದಟ್ಟ ಅರಣ್ಯದಲ್ಲಿ ಇಂದು ಮತ್ತೆ 2 ಅಸ್ಥಿಪಂಜರಗಳು ಪತ್ತೆಯಾಗಿದೆ.

 

3 ಗಂಟೆಗಳ ಕಾಲ ಶೋಧ ನಡೆಸಿದ ಎಸ್ ಐ ಟಿ ಸಂಗ್ರಹವಾದ ಅಸ್ಥಿಪಂಜರವನ್ನು ಡಬ್ಬದಲ್ಲಿ ತೆಗೆದುಕೊಂಡು ಹೋಗಿದೆ.

 

ಸೌಜನ್ಯಾ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡ ಪ್ರದೇಶದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದೆ.